
ಹುಟ್ಟು ,ಜೀವನ ,ಸಾವಿನ ಬ್ರಮೆ ಹೊಂದಿರುವ ಅರಿವಿಗೆ, ಸಮಯ ಪ್ರಜ್ಞೆಯ ಸಂಕಲೆಯಲ್ಲಿ ಸಿಲುಕಿರುವ ಅರಿವಿಗೆ, ತಾನು ಅರಿವೇಂಬ ಅರಿವಿರದಾಗ, ಬ್ರಮೆಯೇ ಬ್ರಹ್ಮ ವಾಗುವದು. ಯಾವಾಗ ಸತ್ಯ ಶೋದನೆಯಲ್ಲಿ ಈ ಜಾಗೃತಾವಸ್ಥೆಯು ಸಹ ಸ್ವಪ್ನಾವಸ್ಥೆ ಯಂತೆ ಮಿತ್ಯ ವೆಂದು ಕಾತರಿಯಾದಾಗ, ದೇಹ ಮತ್ತು ಜಗದ ಅನುಬವವು ಬ್ರಮೆಯೆಂದು ಮನವರಿಕೆ ಆದಾಗ, ಅರಿವೇ ಪರಮ ಸತ್ಯವೆಂದು ಅರಿವಿಗೆ ಅರಿವಾದಾಗ , ಅದ್ವೈತ್ ಸತ್ಯ ಪ್ರಕಟ ವಾಗುವದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ